Sunday 5 June 2011

ಅಬ್ಬಾ ............ಹುತ್ತಗಳ ರಾಜ





ನನ್ನ ಆಫೀಸಿನ ಕೆಲಸದನಿಮಿತ್ತ ಒಮ್ಮೆ ಉತ್ತರಕನ್ನಡ ಜಿಲ್ಲೆಯ ಸಿರಸಿಗೆ ಭೇಟಿ ನೀಡಿದ್ದೆ.ಹಚ್ಚ ಹಸಿರು ಹಾಸಿನ ದಟ್ಟ ಕಾಡಿನ ಹಾದಿಯಾಗಿ ಸಾಗಿತ್ತು ನನ್ನ ಪಯಣ.ಪ್ರಾಕೃತಿಕ ಸೌಂದರ್ಯ ಸವಿಯುತ್ತಾ ಪಯಣ ಸಾಗಿರಲು ದಾರಿಯುದ್ದಕ್ಕೂ ಮರಗಳ ಸಂದಿನಿಂದ ಆಳೆತ್ತರದ ಮಣ್ಣಿನರಾಶಿ ಕಂಡು ನನ್ನ ನೋಟವನ್ನು ಅತ್ತ ತಿರುಗಿಸಿತು....ಏನಾಶ್ಚರ್ಯ ಆಳೆತ್ತರದ ಹುತ್ತಗಳು.....ಭೂತಾಯಿಯ ಹಸಿರಿನ ಮಡಿಲಿನ ಮದ್ಯೆ ಈ ಮಣ್ಣ ಮುದ್ದೆಗಳು ಅತ್ಯದ್ಭುತವಾಗಿ ಕಂಡವು....ದೇವರೇ ನನಗೆ ಈ ಯೋಗಭಾಗ್ಯ ಕರುಣಿಸಿದ ನಿನಗೆ ಶರಣು.

No comments:

Post a Comment